Advertisement

ಕೋವಿಡ್: ರಾಯಚೂರು-ಯಾದಗಿರಿಯಲ್ಲಿ ಶೂನ್ಯ ಪ್ರಕರಣ; ರಾಜ್ಯದಲ್ಲಿಂದು 1857 ಹೊಸ ಕೇಸ್

08:46 PM Jul 24, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು 1857 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 29 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜು.24) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 2050 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2833276ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-12, ಬೆಳಗಾವಿ-46, ಬೆಂಗಳೂರು ಗ್ರಾಮಾಂತರ-44, ಬೆಂಗಳೂರು ನಗರ-551, ಬೀದರ್-1, ಚಾಮರಾಜನಗರ-34, ಚಿಕ್ಕಬಳ್ಳಾಪುರ-18, ಚಿಕ್ಕಮಗಳೂರು-57, ಚಿತ್ರದುರ್ಗ-14, ದಕ್ಷಿಣ ಕನ್ನಡ-269, ದಾವಣಗೆರೆ-16, ಧಾರವಾಡ-7, ಗದಗ-3, ಹಾಸನ-111, ಹಾವೇರಿ-6, ಕಲಬುರಗಿ-8, ಕೊಡಗು-79, ಕೋಲಾರ-23, ಕೊಪ್ಪಳ-2, ಮಂಡ್ಯ-37, ಮೈಸೂರು-177, ರಾಯಚೂರು-0,ರಾಮನಗರ-1, ಶಿವಮೊಗ್ಗ-51, ತುಮಕೂರು-99, ಉಡುಪಿ-129, ಉತ್ತರ ಕನ್ನಡ-59, ವಿಜಯಪುರ-2, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next