Advertisement

ಗಣೇಶ ವಿಸರ್ಜನೆ: 18 ಸಾವು

07:20 AM Sep 25, 2018 | Karthik A |

ಮುಂಬಯಿ: ಮಹಾರಾಷ್ಟ್ರದ ಹಲವೆಡೆ ರವಿವಾರ ನಡೆದ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ 18 ಮಂದಿ ನೀರುಪಾಲಾಗಿದ್ದಾರೆ. ರಾಯಗಢ ಜಲ್ನಾ ಹಾಗೂ ಪುಣೆ ಗ್ರಾಮೀಣ ಭಾಗದಲ್ಲಿ ತಲಾ ಮೂವರು ಸಾವನ್ನಪ್ಪಿದ್ದರೆ, ಸತಾರಾ ಹಾಗೂ ಭಂಡಾರಾದಲ್ಲಿ ತಲಾ ಇಬ್ಬರು, ಪಿಂಪಿ-ಚಿಂಚವಾಡ, ಬುಲ್ಡಾನಾ, ನಾಂದೇಡ್‌ ಹಾಗೂ ಅಹಮದ್‌ ನಗರಗಳಲ್ಲಿ ತಲಾ ಒಬ್ಬ ಸಾವನ್ನಪ್ಪಿದ್ದರೆ, ಕಂಜುಮಾರ್ಗ್‌ ಪ್ರಾಂತ್ಯದಲ್ಲಿ ಒಬ್ಬ ಮೃತಪಟ್ಟಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next