Advertisement

Rain Damage ಉಡುಪಿ ಜಿಲ್ಲೆಯಲ್ಲಿ 167 ಕೋ.ರೂ. ನಷ್ಟ: ಡಿ.ಸಿ.

01:19 AM Aug 02, 2024 | Team Udayavani |

ಕುಂದಾಪುರ: ಜಿಲ್ಲೆಯಲ್ಲಿ ಈ ಬಾರಿಯ ಅತಿವೃಷ್ಟಿಯಿಂದಾಗಿ 167 ಕೋ.ರೂ. ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಕೆ. ಹೇಳಿದರು.

Advertisement

ಅವರು ಗುರುವಾರ ವಿವಿಧೆಡೆ ನೆರೆಬಾಧಿತ, ಮಳೆಹಾನಿಯ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಜತೆ ಮಾತನಾಡಿ, ಎಲ್ಲ ಇಲಾಖೆಗಳ ವರದಿ ಯಂತೆ ಒಟ್ಟು 167 ಕೋ.ರೂ. ನಷ್ಟ ಆಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಡಿಸಿ ಖಾತೆಯಲ್ಲಿ ಮಳೆಹಾನಿ ಪರಿಹಾರಕ್ಕೆ 16.5 ಕೋ.ರೂ. ಹಾಗೂ ತಹಶೀಲ್ದಾರ್‌ಗಳ ಖಾತೆಯಲ್ಲಿ 3.5 ಕೋ.ರೂ. ಇದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next