Advertisement

10 ಮಂದಿ ಡಿವೈಎಸ್‌ಪಿಗಳ ವರ್ಗಾವಣೆ

01:44 AM Feb 20, 2019 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಹತ್ತು ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

Advertisement

ಬಿ.ಮಂಜುನಾಥ್‌ ಕೌರಿ (ಎಸಿಬಿ), ಎನ್‌.ಎಚ್‌.ರಾಮಚಂದ್ರಯ್ಯ (ಸಿಸಿಬಿ, ಬೆಂಗಳೂರು), ಟಿ.ಮಂಜುನಾಥ್‌ (ಹಲಸೂರು ಉಪ ವಿಭಾಗ), ಎನ್‌.ನವೀನ್‌ ಕುಮಾರ್‌(ಕೊಳ್ಳೇಗಾಲ ಉಪ ವಿಭಾಗ, ಚಾಮರಾಜನಗರ), ಬಸಪ್ಪ ಎಸ್‌.ಅಂಗಡಿ (ರಾಯಚೂರು ಉಪ ವಿಭಾಗ), ಆರ್‌.ವಿ.ಚೌಡಪ್ಪ (ಕೋಲಾರ ಉಪ ವಿಭಾಗ), ಮಲ್ಲೇಶಪ್ಪ ಮಲ್ಲಾಪುರ (ಕೂಡ್ಲಗಿ ಉಪ ವಿಭಾಗ, ಬಳ್ಳಾರಿ), ಎನ್‌.ಪ್ರತಾಪ್‌ ರೆಡ್ಡಿ (ಕಬ್ಬನ್‌ಪಾರ್ಕ್‌ ಉಪ ವಿಭಾಗ), ಎಚ್‌.ವೆಂಕಟೇಶ್‌ ಪ್ರಸನ್ನ (ರಾಜ್ಯ ಗುಪ್ತವಾರ್ತೆ)
ಇಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next