Advertisement

12 ಸಾವಿರ ಟನ್‌ ಈರುಳ್ಳಿ ಆಮದು

10:40 AM Jan 09, 2020 | Team Udayavani |

ಹೊಸದಿಲ್ಲಿ: ಅಕಾಲಿಕ ಮಳೆಯಿಂದ ದೇಶದಲ್ಲಿ ಈರುಳ್ಳಿ ಬೆಲೆ ಗಗನ ಮುಖಿಯಾಗಿದ್ದನ್ನು ತಡೆಯಲು ಕೇಂದ್ರ ಸರಕಾರ ಇದುವರೆಗೆ 12 ಸಾವಿರ ಟನ್‌ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

Advertisement

ಸದ್ಯ ಅದನ್ನು ಪ್ರತಿ ಕೆಜಿಗೆ 49 ರೂ.ಗಳಿಂದ 58 ರೂ.ಗಳಿಗೆ ಮಾರಲಾಗುತ್ತಿದೆ. ಟರ್ಕಿ, ಅಫ್ಘಾನಿಸ್ಥಾನಗಳಿಂದ ಈರುಳ್ಳಿ ತರಿಸಿಕೊಳ್ಳಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next