Advertisement

ಧರ್ಮಸ್ಥಳಕ್ಕೆ 10 ಟನ್‌ ತರಕಾರಿ ರವಾನೆ

08:49 PM Jan 14, 2022 | Team Udayavani |

ವಿಜಯಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯಕ್ಕೆ 10 ಟನ್‌ ತರಕಾರಿ ಕೊಂಡೊ ಯ್ಯು  ತ್ತಿರುವ ವಾಹನಕ್ಕೆ ಸಚಿವ ಎಂಟಿಬಿ ನಾಗರಾಜ್‌ ಚಾಲನೆ ನೀಡಿದರು.

Advertisement

ಈ ವೇಳೆ ಸಚಿವ ಎಂಟಿಬಿ ನಾಗರಾಜ್‌ ಮಾತ ನಾಡಿ, ಧರ್ಮಸ್ಥಳದಲ್ಲಿ ಪ್ರತಿನಿತ್ಯ ನಡೆ ಯುವ ಅನ್ನದಾಸೋಹಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಅಲ್ಲಿ ಊಟವನ್ನು ಮಾಡುತ್ತಾರೆ. ಅಂತಹ ಧರ್ಮದ ಹಾದಿಯಲ್ಲಿ ನಡೆಯುವ ಧರ್ಮಸ್ಥಳ ದೇವಾಲಯಕ್ಕೆ ಸಾರ್ವಜನಿಕರು ಮತ್ತು ನಮ್ಮ ಅಭಿಮಾನಿಗಳು 10 ಟನ್‌ ತರಕಾರಿ, ಅಕ್ಕಿ ಹಾಗೂ ಇತರೆ ಸಾಮಗ್ರಿ ದಾನ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದು, ದೇವರ ಕೃಪೆ ಸದಾ ದಾನಿಗಳು ಹಾಗೂ ಅನ್ನದಾತರ ಮೇಲಿರುತ್ತೆ ಎಂದರು.

ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ…, ಉಪಾಧ್ಯಕ್ಷೆ ಶೋಭಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್‌, ಟೌನ್‌ ಬ್ಯಾಂಕ್‌ ಅಧ್ಯಕ್ಷ ಬಾಲಚಂದ್ರನ್‌, ಸದಸ್ಯ ನಿತಿನ್‌, ಶೋಭಾ, ಕವಿತಾ, ದೇವರಾಜು, ಜೈಕುಮಾರ್‌ ಹಾಗೂ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next