Advertisement

ಆರ್‌ಸಿಇಪಿ ವಿರೋಧಿಸಿ ಧರಣಿ

03:15 PM Oct 25, 2019 | Team Udayavani |

ಕೊಳ್ಳೇಗಾಲ: ಕೇಂದ್ರ ಸರ್ಕಾರ ಆರ್‌ ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಬಾರ ದೆಂದು ಒತ್ತಾಯಿಸಿ ಮುಡಿಗುಂಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಮುಡಿಗುಂಡ ಬಡಾವಣೆಯಿಂದ ಮುಖ್ಯ ರಸ್ತೆಗಳ ಮೂಲಕ ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದ ಪ್ರತಿಭ ಟನಾಕಾರರು ತಾಪಂ ವ್ಯವಸ್ಥಾಪಕ ಶಂಕರ್‌ ಅವರಿಗೆ ಮನವಿ ಸಲ್ಲಿಸಿದರು. ಮುಡಿಗುಂಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಮ್ಮ, ಕಾರ್ಯದರ್ಶಿ ಲೀಲಾವತಿ, ಸದಸ್ಯರಾದ ಶಿವಕುಮಾರ್‌, ನಾಗಸುಂಧ್ರ, ಚೆನ್ನಯ್ಯ, ಬಸವರಾಜು, ವನಜಾಕ್ಷಿ, ಶಿವಸ್ವಾಮಿ, ಹುಚ್ಚೇಗೌಡ, ಕಾಂತರಾಜು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next