Advertisement

ಕುಮಾರಸ್ವಾಮಿಗೆ ಯಾವ ಹುಚ್ಚು ಇರೋದು..?:ಜಮೀರ್ ಅಹಮದ್ ಪ್ರಶ್ನೆ

12:30 PM Feb 06, 2022 | Team Udayavani |

ಬೆಂಗಳೂರು : ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇದೆ ಬಿಟ್ಟು ಜನಸೇವೆ ಮಾಡ್ಬೇಕು ಅಂತಾ ಇದೀಯಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಟಾಂಗ್ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಹುಚ್ಚು ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತದೆ ಎಂದರು.

ರಾಹುಲ್ ಗಾಂಧಿ ಸಲಹೆಗಾರರಾದ ರಾಜು ಅವರು ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದರು.ವಿರೋಧ ಪಕ್ಷದ ನಾಯಕರನ್ನ ಸಹಜವಾಗಿಯೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೇರೆ ಏನೂ ಇಲ್ಲ ಬಿಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next