Advertisement

Surathkal ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು

11:30 PM Feb 21, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪ ಸಮುದ್ರದಲ್ಲಿ ಯುವಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕುಳಾಯಿ ನಿವಾಸಿ, ಪ್ರಸ್ತುತ ಕೃಷ್ಣಾಪುರದಲ್ಲಿ ವಾಸವಿದ್ದ ಅಸ್ಗರ್‌ (34) ಮೃತ ಯುವಕ. ಮೃತದೇಹವನ್ನು ದಡದಲ್ಲಿ ಕಂಡು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸಮುದ್ರ ತೀರದಲ್ಲಿ ಬೈಕ್‌ ಹಾಗೂ ಮೊಬೈಲ್‌ ದೊರೆತಿದ್ದು, ವ್ಯಕ್ತಿಯ ವಿಳಾಸ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next