Advertisement

ಆಮ್ರಪಾಲಿ ಸಿಎಂಡಿ ಅನಿಲ್‌ ಕುಮಾರ್‌ ಜಾಮೀನು ಅರ್ಜಿ ವಜಾ

10:40 PM May 05, 2023 | Team Udayavani |

ಹೊಸದಿಲ್ಲಿ: ಅಮ್ರಪಾಲಿ ಗ್ರೂಪ್‌ ಆಫ್ ಕಂಪೆನೀಸ್‌ ಮಾಜಿ ಮುಖ್ಯ ನಿರ್ವಾಹಕ ಅಧಿಕಾರಿ (ಸಿಎಂಡಿ) ಅನಿಲ್‌ ಕುಮಾರ್‌ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು.

Advertisement

ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಅಜಯ್‌ ರಸ್ತೋಗಿ ಮತ್ತು ನ್ಯಾ| ಬೆಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ನ್ಯಾಯಪೀಠ, “ನೀವು ಸಾವಿರಾರು ಮನೆ ಖರೀದಿದಾರರನ್ನು ವಂಚಿಸಿದ್ದೀರಿ. ಅವರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಅವರು ಉಳಿತಾಯ ಮಾಡಿದ ಹಣವನ್ನು ಕಬಳಿಸಿದ್ದೀರಿ. ನೀವು ಯಾವುದೇ ಸಹಾನುಭೂತಿಗೆ ಅರ್ಹರಲ್ಲ’ ಎಂದು ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next