Advertisement

ಮೇ.6 ರಂದು ಹೊನ್ನಾವರಕ್ಕೆ ಯೋಗಿ ಆದಿತ್ಯನಾಥ

04:28 PM May 04, 2023 | Team Udayavani |

ಕಾರವಾರ: ಮೇ.6 ರಂದು ಹೊನ್ನಾವರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್ ತಿಳಿಸಿದರು‌ .

Advertisement

ಮಾಧ್ಯಮಗಳ ಜೊತೆ ಅವರು ಕಾರವಾರದಲ್ಲಿ ಗುರುವಾರ ಈ ವಿಷಯ ತಿಳಿಸಿದ ಅವರು, ಕುಮಟಾ ಭಟ್ಕಳ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಅಂದು ಪಕ್ಷದ ವತಿಯಿಂದ 25 ಸಾವಿರ ಜನ ಸೇರುವ ಸಂಭವಯಿದೆ ಎಂದು ಹೇಳಿದರು.

ಹೊನ್ನಾವರ ಮಧ್ಯಭಾಗ‌ ಕುಮಟಾ, ಭಟ್ಕಳ ಕ್ಷೇತ್ರಗಳ ಮಧ್ಯೆ ಇರುವ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next