Advertisement
ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂನ ಜೈನ್ ಶಾಲೆಯಲ್ಲಿಬಿಜೆಪಿಯಿಂದಹಮ್ಮಿಕೊಂಡಿದ್ದವಿಶ್ವಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ತಾಂತ್ರಿಕ ಜೀವನದಲ್ಲಿ ಮಾನವನಿಗೆ ಮಾನಸಿಕ ಒತ್ತಡವು ಹೆಚ್ಚಾಗಿದೆ. ಅದನ್ನು ನಿವಾರಣೆ ಮಾಡಿಕೊಳ್ಳಲು ಇಲ್ಲಸಲ್ಲದ ದಾರಿ ಹುಡುಕಿಕೊಳ್ಳುವುದರಬದಲು, ಪ್ರತಿ ನಿತ್ಯ ಯೋಗ್ಯಾಭ್ಯಾಸ ಮಾಡುವುದರಿಂದ ಮಾನಸಿಕ, ಶಾರೀರಿಕವಾಗಿ ಸದೃಢವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲಎಂದು ತಿಳಿಸಿದರು.
Related Articles
Advertisement
ವಿವಿಧ ಆಸನಗಳ ಪ್ರದರ್ಶನ: ಯೋಗ ಶಿಕ Òಕರುಸಾಮೂಹಿಕವಾಗಿ ಸೂರ್ಯ ನಮಸ್ಕಾರ, ಅರ್ಧಚಕ್ರಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಪರಿವರ್ತಾಸನಾ ತ್ರಿಕೋನಾಸನ, ವಜ್ರಾಸನ, ಶಶಕಾಂಗಾಸನ, ಪಶ್ಚಿಮೊತ್ತಾಸನ, ಭುಜಾಂಗಾಸನ, ಧರ್ನೂಸನ,ಸರ್ವಾಂಗಾಸನ, ಹಾಲಾಸನ, ಚಕ್ರಾಸನ,ಕಪಾಲಾಭಾತಿ, ಪ್ರಾಣಾಯಾಮ, ನಾಡಿಶೋಧ, ಈರೀತಿಯ ಯೋಗಾಸನಗಳನ್ನು ಮಾಡಿಸಿದರು.
ಡಿ.ಕೆ.ಹಳ್ಳಿ ಗ್ರಾಪಂ ಅಧ್ಯಕ್ಷೆ ಕಲಾವತಿ, ಗ್ರಾಪಂಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ಸವಿತಾ ಬಾಬು,ಜಯಲಕ್ಷಿ ¾à ಕುಮಾರ್, ವಿಕ್ಟೋರಿಯಾಪುಣ್ಯಮೂರ್ತಿ, ರಾಣಿ ಗೋವಿಂದರಾಜ್, ಯೋಗಶಿಕ್ಷಕರಾದ ಬಾಹಾ ಶೇಖರಪ್ಪ, ಜೋಷಿ, ಪುನೀತ್,ಸುರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷಬಿ.ಹೊಸರಾಯಪ್ಪ, ಮುಖಂಡರಾದ ಮಹದೇವ್,ವೆಂಕಟೇಶಮೂರ್ತಿ,ಕೃಷ್ಣ ಉಪಸ್ಥಿತರಿದ್ದರು.