Advertisement

ಯೋಗ ಮತ್ತು ನ್ಯಾಚುರೋಪತಿಯನ್ನು ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸಲು ಆಗ್ರಹ

12:21 PM Feb 12, 2020 | keerthan |

ಧರ್ಮಸ್ಥಳ: ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೀಗ (ಎನ್ ಸಿ ಐ ಎಸ್ ಎಂ) ಕ್ಕೆ ಸೇರಿಸಬೇಕೆಂದು ಭಾರತ ಸರಕಾರವನ್ನು ಆಗ್ರಹಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ವಿಜ್ಞಾನಿಗಳ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು  ಕಾಲೇಜಿನ ಆವರಣದಲ್ಲಿ ಸಾಂಕೇತಿಕವಾಗಿ ಒಂದು ದಿನದ ಮೌನ ಉಪವಾಸ ಸತ್ಯಾಗ್ರಹವನ್ನು ನಡೆಸಿದರು‌

Advertisement

ಈ ಸಂದರ್ಭ ಡೀನ್ ಗಳಾದ ಡಾ.‌ಶಿವಪ್ರಸಾದ್ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.

ವಿಭಾಗ  ಡಾ.‌ಸುಜಾತಾ, ಡಾ.‌ಗೀತಾ, ವಿಭಾಗ ಮುಖ್ಯಸ್ಥರು ಗಳಾದ ಡಾ. ಬಾಲಕೃಷ್ಣ ಶೆಟ್ಟಿ, ಡಾ. ಗಣೇಶ್ ಪ್ರಸಾದ್, ಡಾ. ನಂದೀಶ್, ಡಾ.‌ಅಶ್ವಿನ್ ಹಾಗೂ ಕಾಲೇಜಿನ 700 ವಿದ್ಯಾರ್ಥಿಗಳು, 50 ಪ್ರಾಧ್ಯಾಪಕರು ಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next