Advertisement

Yellapur;ಲಾರಿ ಅವಘಡದಲ್ಲಿ ಓರ್ವ ಸ್ಥಳದಲ್ಲೇ ಮೃತ್ಯು,ಐವರಿಗೆ ಗಾಯ

09:25 PM Dec 11, 2023 | Team Udayavani |

ಯಲ್ಲಾಪುರ: ಲಾರಿಯೊಂದು ಧರೆಗೆ ಗುದ್ದಿದ ಪರಿಣಮಮ ಓರ್ವ ಸ್ಥಳದಲ್ಲೆ ಮೃತ ಪಟ್ಟು ಐವರು ಗಾಯಗೊಂಡ ಘಟನೆ ತಾಲೂಕಿನ ರಾ.ಹೆ. 63 ಶಿರ್ಲೆ ಕ್ರಾಸ್ (ತಾಳಿಕುಂಬ್ರಿ )ಬಳಿ ಸೋಮವಾರ ಸಂಭವಿಸಿದೆ.

Advertisement

ಗ್ರಾನೈಟ್ ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದೆ.ಲಾರಿಯಲ್ಲಿದ್ದ ಸಂದೀಪ ದೇವಾಡಿಗ ಶಿರಾಲಿ ಭಟ್ಕಳ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಭರತ ನಾರಾಯಣ ದೇವಾಡಿಗ ಬೈಲೂರು, ವೆಂಕಟೇಶ ಮಂಜುನಾಥ ದೇವಾಡಿಗ ಶಿರಾಲಿ ಭಟ್ಕಳ, ಅನಂತ ನಾಗಪ್ಪ ದೇವಾಡಿಗ ಭಟ್ಕಳ, ವಿಶ್ವನಾಥ ಸಂಗಪ್ಪ ಮಡ್ಡಿಕಾರ್ ಇಳಕಲ್ ಬಾಗಲಕೋಟೆ, ಈರಣ್ಣ ಮಲ್ಲಯ್ಯ ಕೊಣ್ಣೂರ್ ಇಳಕಲ್ ಬಾಗಲಕೋಟೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಲಾರಿ ಚಲಾಯಿಸುತ್ತಿದ್ದ ವಿಶ್ವನಾಥ ಸಂಗಪ್ಪ ಮಡ್ಡಿಕರ್ ಮೆಲೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next