Advertisement
ಗ್ರಾನೈಟ್ ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದೆ.ಲಾರಿಯಲ್ಲಿದ್ದ ಸಂದೀಪ ದೇವಾಡಿಗ ಶಿರಾಲಿ ಭಟ್ಕಳ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಭರತ ನಾರಾಯಣ ದೇವಾಡಿಗ ಬೈಲೂರು, ವೆಂಕಟೇಶ ಮಂಜುನಾಥ ದೇವಾಡಿಗ ಶಿರಾಲಿ ಭಟ್ಕಳ, ಅನಂತ ನಾಗಪ್ಪ ದೇವಾಡಿಗ ಭಟ್ಕಳ, ವಿಶ್ವನಾಥ ಸಂಗಪ್ಪ ಮಡ್ಡಿಕಾರ್ ಇಳಕಲ್ ಬಾಗಲಕೋಟೆ, ಈರಣ್ಣ ಮಲ್ಲಯ್ಯ ಕೊಣ್ಣೂರ್ ಇಳಕಲ್ ಬಾಗಲಕೋಟೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
Advertisement
Yellapur;ಲಾರಿ ಅವಘಡದಲ್ಲಿ ಓರ್ವ ಸ್ಥಳದಲ್ಲೇ ಮೃತ್ಯು,ಐವರಿಗೆ ಗಾಯ
09:25 PM Dec 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.