Advertisement

Yallapur: ನಾಗರ ಹಾವು ಕಚ್ಚಿ ಯುವತಿ ಸಾವು

08:00 PM Jan 31, 2024 | Team Udayavani |

ಯಲ್ಲಾಪುರ: ನಾಗರ ಹಾವೊಂದು‌ಕಚ್ಚಿ ಯುವತಿ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಕುಂದರಗಿ ಪಂಚಾಯತ ವ್ಯಾಪ್ತಿಯ ಮಾವಿನಕಟ್ಟಾದಲ್ಲಿ ನಡೆದಿದೆ.

Advertisement

ಮಾವಿನಕಟ್ಟಾದ ಯಮುನಾ ಸುರೇಶ ಸಿದ್ದಿ ಬುಗದಿಸರ್ ( 32) ಮೃತ ದುರ್ದೈವಿಯಾಗಿದ್ದಾಳೆ.ಈಕೆ ಮಾವಿನಕಟ್ಟಾದಲ್ಲಿ ತರಕಾರಿ ಮಾರುವವಳಾಗಿದ್ದು ಈ ಸಂದರ್ಭದಲ್ಲಿ ನಾಗರಹಾವು ಕಚ್ಚಿದೆ.ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next