Advertisement

ಆ.18: ಶಾಲಾ ಸಹಾಯರ್ಥ ತೆಂಕು-ಬಡಗು ಸಮ್ಮಿಲನದ ಯಕ್ಷಗಾಯನ

08:20 PM Aug 17, 2017 | Karthik A |

ಸಾಸ್ತಾನ: ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಾರ್ಥವಾಗಿ ಆಗಸ್ಟ್‌ 18ರಂದು ಸಾಯಂಕಾಲ ತೆಂಕು ತಿಟ್ಟು ಹಾಗೂ ಬಡಗುತಿಟ್ಟಿನ ಆಯ್ದ ಜನಪ್ರಿಯ ಕಲಾವಿದರ ಒಗ್ಗೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಹಾಗೂ ಇದೇ ಸಂದರ್ಭದಲ್ಲಿ ತೆಂಕಿನ ಖ್ಯಾತ ಭಾಗವತರಾಗಿರುವ ಪಟ್ಲ ಸತೀಶ್‌ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷಗಾಯನ ಕಾರ್ಯಕ್ರಮವು ಸಾಸ್ತಾನ ಮೈತ್ರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ದಿನೇಶ್‌ ಬಾಂಧವ್ಯ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next