Advertisement

ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷ ಸಂಕ್ರಾಂತಿ

03:31 PM Jun 10, 2017 | Team Udayavani |

ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ “ರಾಮ ನಿರ್ಯಾಣ’, “ರಾಜಾ ವಿಕ್ರಮ’ ಮತ್ತು “ರಾಮಬಂಟ ಜಾಂಬವ’ ಪ್ರಸಂಗಗಳು ಯಕ್ಷ ಪ್ರೇಮಿಗಳನ್ನು ರಂಜಿಸಲು ಬರುತ್ತಿವೆ.

Advertisement

ಸಾಮಾನ್ಯವಾಗಿ ಮೇ ತಿಂಗಳು ಕಳೆಯುತ್ತಿದ್ದಂತೆ ಯಕ್ಷಗಾನ ಕಲಾವಿದರು ವಿರಾಮಕ್ಕೆ ಸರಿದುಬಿಡುತ್ತಾರೆ. ಆದರೆ ಈ ಬಾರಿ ಜೂನ್‌ ತಿಂಗಳು ಆರಂಭವಾಗುತ್ತಿದ್ದ ಹಾಗೆಯೇ ಯಕ್ಷಗಾನ ಮೇಳಗಳು ಒಂದರ ಹಿಂದೊಂದು ಆಯೋಜನೆಗೊಳ್ಳುತ್ತಲೇ ಇರುವುದು ಯಕ್ಷಪ್ರಿಯರಿಗೆ ಸಂತಸವನ್ನುಂಟು ಮಾಡುವ ಸಂಗತಿ.

ಎಲ್ಲಿ?: ರವೀಂದ್ರ ಕಲಾಕ್ಷೇತ್ರ
 ಯಾವಾಗ?: ಜೂನ್‌ 10, ರಾತ್ರಿ 9.30
 ಮಾಹಿತಿಗೆ: 9741474255

Advertisement

Udayavani is now on Telegram. Click here to join our channel and stay updated with the latest news.

Next