Advertisement
ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ತಮ್ಮ ಗದ್ದೆಗಳಲ್ಲಿ ಹುಲುಸಾಗಿ ಬೆಳೆದ ಭತ್ತವನ್ನು ಇನ್ನೇನು ಒಂದೇ ವಾರದಲ್ಲಿ ಕಟಾವು ಮಾಡಿ, ರಾಶಿ ಮಾಡಬೇಕೆಂದಿದ್ದರು. ಇನ್ನೇನು ಲಾಕ್ಡೌನ್ ಮುಗಿಯುತ್ತದೆ, ವಾಹನಗಳ ಓಡಾಟ ಸುಗಮವಾಗಿ, ಪಂಜಾಬಿ ಮಷೀನ್ ಗಳನ್ನು ಗದ್ದೆಗಳಿಗೆ ಇಳಿಸಿಬಿಡಬೇಕು ಎನ್ನುವ ಆತುರದಲ್ಲಿದ್ದರು. ಆದರೆ ವಿಧಿ ಯಾಟವೇ ಬೇರೆ ಆಗಿತ್ತು.
Advertisement
ಗುಡುಗು ಸಹಿತ ಮಳೆ: ನೆಲಕಚ್ಚಿದ ಭತ್ತದ ಬೆಳೆ
12:14 PM Apr 09, 2020 | Naveen |
Advertisement
Udayavani is now on Telegram. Click here to join our channel and stay updated with the latest news.