Advertisement

ಆಪರೇಷನ್‌ ಮಾಡಲು ಬಿಎಸ್‌ವೈ ಡಾಕ್ಟರ್‌ ಅಲ್ಲ

03:36 AM Jan 27, 2019 | Team Udayavani |

ಚಿತ್ರದುರ್ಗ: ಆಪರೇಷನ್‌ ಕಮಲ ಮಾಡಲು ಯಡಿಯೂರಪ್ಪ ಡಾಕ್ಟರ್‌ ಅಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಯಾವ ಪೇಷೆಂಟ್ ಕೂಡ ಇಲ್ಲ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಕಳೆದ ಏಳು ತಿಂಗಳಿನಿಂದ ಆಪರೇಷನ್‌, ಆಪರೇಷನ್‌ ಅಂತ ಹೇಳುತ್ತಿದ್ದಾನೆ. ಆದರೆ ಯಾರಿಗೆ ಆಪರೇಷನ್‌ ಮಾಡಿದ್ದಾನೆ’ ಎಂದು ಏಕವಚನದಲ್ಲಿ ಪ್ರಶ್ನಿಸಿದರು. ಬಿಜೆಪಿಯವರು ಆಪರೇಷನ್‌ ಕಮಲ ಮಾಡುತ್ತಿಲ್ಲ, ಸುಮ್ಮನೆ ಯಾಕೆ ಪ್ರಚಾರ ಮಾಡುತ್ತೀರಾ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next