Advertisement

Mangaluru ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವು

11:47 PM Nov 01, 2023 | Team Udayavani |

ಮಂಗಳೂರು: ವಿದ್ಯುತ್‌ ಶಾಕ್‌ ತಗಲಿ ಶಾಮಿಯಾನ ಅಂಗಡಿಯ ಕಾರ್ಮಿಕ ಮೃತಪಟ್ಟ ಘಟನೆ ಮೂಡುಶೆಡ್ಡೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

Advertisement

ಮಧ್ಯಪ್ರದೇಶದ ಸೋನುಸಿಂಗ್‌ ಗೋಂಡಾ (22) ಮೃತಪಟ್ಟ ಕಾರ್ಮಿಕ. ಮೂಡುಶೆಡ್ಡೆ ಗ್ರಾ.ಪಂ. ಕಚೇರಿ ಬಳಿ ಇರುವ ಶಾಮಿಯಾನ ಅಂಗಡಿಯಲ್ಲಿ ಕಳೆದ 5 ತಿಂಗಳಿನಿಂದ ಸೋನುಸಿಂಗ್‌ ಕೆಲಸ ಮಾಡಿಕೊಂಡಿದ್ದರು.

ಅಂಗಡಿಯ ಕೊಠಡಿಯಲ್ಲಿಯೇ ಉಳಿದುಕೊಂಡಿದ್ದರು. ಘಟನೆಯ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next