Advertisement
ಮೂಲಗಳ ಪ್ರಕಾರ ಪಿಡಿಪಿಯಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಗುಂಪು ಬಿಜೆಪಿಗೆ ಸೇರ್ಪಡೆಯಾಗಲಿದೆ. ಬಿಜೆಪಿ 25, ಪಿಡಿಪಿ 28, ನ್ಯಾಷನಲ್ ಕಾನ್ಫರೆನ್ಸ್ 15, ಕಾಂಗ್ರೆಸ್ 12 ಸ್ಥಾನಗಳನ್ನು ಹೊಂದಿವೆ. ಈ ರೀತಿಯಾಗಿ ಹೊಸ ಮೈತ್ರಿ ಸರಕಾರ ರಚನೆ ಬಗ್ಗೆ ಜೂ.27ರಂದು ಶ್ರೀನಗರದಲ್ಲಿ ಶಾಸಕ ಸಜ್ಜದ್ ಲೋನ್ ನಿವಾಸದಲ್ಲಿ ಚರ್ಚಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ನ ಜಮ್ಮು ಮತ್ತು ಕಾಶ್ಮೀರಕ್ಕಾಗಿನ ನಾಯಕರ ಸಮಿತಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿ ಕಣಿವೆ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿತು. Advertisement
ಅಮರನಾಥ ಯಾತ್ರೆ ಬಳಿಕ ಕಾಶ್ಮೀರಕ್ಕೆ ಹೊಸ ಸರಕಾರ?
06:00 AM Jul 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.