Advertisement

ಪೂಜೆಯ ಮೊದಲು ಧೂಪವನ್ನೇಕೆ ಬೆಳಗಬೇಕು ?

12:30 AM Feb 09, 2019 | Team Udayavani |

 ಧೂಪದಲ್ಲಿ ತೀವ್ರ ಗಂಧವಿರುತ್ತದೆ. ಈ ಗಂಧವು  ಸೂಕ್ಷ್ಮಶಸ್ತ್ರಗಳ ರೂಪವನ್ನು ಧರಿಸಿ ವಾತಾವರಣದಲ್ಲಿನ ರಜ-ತಮಗಳೊಂದಿಗೆ ಹೋರಾಡುತ್ತದೆ. ಇದರಿಂದಾಗಿ ವಾತಾವರಣದಲ್ಲಿನ ಸತ್ವಗುಣದ ಪ್ರಾಬಲ್ಯಹೆಚ್ಚಾಗಿ  ಶುದ್ಧಿಯಾಗುತ್ತದೆ.  ವಾತಾವರಣದಲ್ಲಿ ದೇವತೆಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ತಮ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತವೆ. ಅದರಿಂದಾಗಿ ವಾತಾವರಣದಲ್ಲಿ ದುಷ್ಟ ಶಕ್ತಿಗಳ ತೊಂದರೆ ಇದ್ದಲ್ಲಿ ಅದು ಶೇ. 30ರಷ್ಟು ಕಡಿಮೆಯಾಗುತ್ತದೆ. ಈ ರೀತಿಯಲ್ಲಿ ದೇವರ ಕಾರ್ಯದಲ್ಲಿ ಕೆಟ್ಟ ಶಕ್ತಿಗಳಿಂದಾಗುವ ಅಡಚಣೆಗಳ ಪ್ರಮಾಣವು ಕಡಿಮೆಯಾಗುತ್ತದೆ. ಆದುದರಿಂದ ಮಂಗಳಾರತಿ ಮಾಡುವ ಮೊದಲು ಧೂಪದಿಂದ ಪೂಜಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next