Advertisement
ಆರಂಭದಲ್ಲಿ ಬಿಜೆಪಿ ನಾಯಕರೂ ತಕ್ಷಣವೇ ಆಪರೇಷನ್ ಕಮಲಕ್ಕೆ ಹಿಂದೇಟು ಹಾಕಿದ್ದರು. ಆದರೆ, ಮೀಟರ್ ಬಡ್ಡಿ ವ್ಯವಹಾರ ನಡೆಸುವವರು ಕೆಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸರ್ಕಾರ ಉರುಳಿಸಲು ಹಣದ ಆಮಿಷ ಒಡ್ಡಿದ್ದರು. ಈ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕರಿಗೆ ದಂಧೆಕೋರರು ಮಾಹಿತಿ ನೀಡುತ್ತಿದ್ದರು ಎಂಬುದು ಸಿಎಂ ಆಪ್ತರ ಅನಿಸಿಕೆಯಾಗಿದೆ.
Advertisement
ಮೀಟರ್ ಬಡ್ಡಿಗೆ ಕಡಿವಾಣ ಹಾಕಿದ್ದೇ ಸಂಕಟಕ್ಕೆ ಕಾರಣ?
06:00 AM Sep 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.