Advertisement

ಕಟಪಾಡಿ: ಶನಿವಾರ ಸಂತೆಗೆ ತಟ್ಟಿದ ವೀಕೆಂಡ್ ಕರ್ಫ್ಯೂ ಬಿಸಿ

08:57 AM Apr 24, 2021 | Team Udayavani |

ಕಟಪಾಡಿ: ಕೋವಿಡ್  ನಿಯಂತ್ರಣಕ್ಕಾಗಿ ಸರಕಾರದ ಮಾರ್ಗಸೂಚಿಯನ್ವಯ ವಿಧಿಸಲಾದ ವೀಕೆಂಡ್ ಕರ್ಫ್ಯೂ ಗೆ ಉಡುಪಿಯ ಕಟಪಾಡಿಯಲ್ಲಿ ಬಹುತೇಕ ಮನ್ನಣೆ ದೊರೆತಿದೆ.

Advertisement

ಇಂದು ನಡೆಯಬೇಕಿದ್ದ ಶನಿವಾರ ಸಂತೆ ಸ್ಥಗಿತಗೊಂಡಿದೆ. ಇನ್ನುಳಿದಂತೆ ಜನಸಂಚಾರ ವಿರಳವಾಗಿತ್ತು. ದಿನಬಳಕೆಯ ತೀರಾ ಅವಶ್ಯಕ ವಸ್ತುಗಳಿಗಾಗಿ ಮಾತ್ರ ಪೇಟೆಯತ್ತ ಜನತೆ ಮುಖ ಮಾಡುತ್ತಿರುವುದು ಕಂಡು ಬಂದಿತ್ತು.

ಇದನ್ನೂ ಓದಿ:‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ

ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಬಹುತೇಕ ಜನತಾ ಕರ್ಫ್ಯೂ ಗೆ ಕಟಪಾಡಿ, ಉದ್ಯಾವರ, ಶಂಕರಪುರ ಪರಿಸರದಾದ್ಯಂತ ಉತ್ತಮ ಮನ್ನಣೆ ದೊರಕಿದಂತಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next