Advertisement
ನಗರಳ್ಳಿ ಸುಗ್ಗಿ ವ್ಯಾಪ್ತಿಗೊಳಪಡುವ ಮನೆಗಳಲ್ಲಿನ ಕೋವಿಗಳನ್ನು ಕೂತಿ ಗ್ರಾಮಕ್ಕೆ ತಂದು ಚಾವಡಿಕಟ್ಟೆಯ ಮೇಲಿಟ್ಟು ಸಾಮೂಹಿಕ ಪೂಜೆ ನೆರವೇರಿಸಿ, ನಂತರದಲ್ಲಿ ದೇವರ ಕಟ್ಟೆಗೆ ಪ್ರದಕ್ಷಿಣೆ ಬಂದ ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಹಬ್ಬದಾಚರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಸುಗ್ಗಿ ಆಚರಣಾ ಸಮಿತಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕೂತಿ ಗ್ರಾಮಾಧ್ಯಕ್ಷ ಡಿ.ಎ. ಪರಮೇಶ್, ಅರ್ಚಕ ಅನಂತರಾಮ್ ಹಾಗೂ ಗ್ರಾಮದ ಪ್ರಮುಖರುಹಾಜರಿದ್ದರು. Advertisement
ಚಾವಡಿಕಟ್ಟೆಯಲ್ಲಿ ಶಸ್ತ್ರ ಪೂಜೆ
04:49 PM Apr 13, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.