Advertisement
ಪಂದ್ಯದ ಬಳಿಕ ಮಾತನಾಡಿದ ಗಿಬ್ಸನ್, “ಯಾವುದೇ ತಂಡದಲ್ಲಿನ ಮೂವರು ಶ್ರೇಷ್ಠ ಬ್ಯಾಟ್ಸ್ಮನ್ಗಳು ಲಭ್ಯರಾಗದೇ ಹೋದಾಗ ತಂಡ ಸಂಕಷ್ಟವನ್ನು ಅನುಭವಿಸುತ್ತದೆ. ಭಾರತದಂಥ ಬಲಿಷ್ಠ ತಂಡದ ವಿರುದ್ಧ ನಮಗೆ ಇಂಥದೇ ಅನುಭವವಾಗಿದೆ. ವೈಟ್ವಾಶ್ ಆಗಲಿಲ್ಲವಲ್ಲ ಎಂದು ನಾವು ಸುಲಭವಾಗಿ ಜಾರಿಕೊಳ್ಳಲು ಅವಕಾಶವಿದೆ. ಆದರೆ ನಾವು ಹಾಗೆ ಜಾರಿಕೊಳ್ಳುವವರಲ್ಲ. ಪಂದ್ಯ ಸೋತರೆ ಅದಕ್ಕೆ ಕ್ಷಮೆಯಿಲ್ಲ. ನೀವು ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಬೇಕಿದೆ ಎಂದು ಪಂದ್ಯಕ್ಕೂ ಮುನ್ನ ತಂಡದ ಆಟಗಾರರಿಗೆ ಡ್ರೆಸ್ಸಿಂಗ್ ರೂಮಿನಲ್ಲಿ ಹೇಳಿದ್ದೆ…’ ಎಂದರು.
Advertisement
ಸೋಲಿಗೆ ಕ್ಷಮೆಯಿಲ್ಲ: ಗಿಬ್ಸನ್
06:50 AM Feb 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.