Advertisement

ಕ್ವಾರಂಟೈನ್‌ದಿಂದ ಬಿಡುಗಡೆ

06:32 PM May 31, 2020 | Naveen |

ವಾಡಿ: ಪಟ್ಟಣದ ಬಳಿರಾಮ ಚೌಕ್‌ ಹತ್ತಿರದ ಸರಕಾರಿ ಬಿಸಿಎಂ ಹಾಸ್ಟೆಲ್‌ನ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದ್ದ ವಿವಿಧ ತಾಂಡಾಗಳಿಗೆ ಸೇರಿದ ಒಟ್ಟು 57 ಜನ ಮಹಾರಾಷ್ಟ್ರದ ವಲಸಿಗ ಕಾರ್ಮಿಕರನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

Advertisement

14 ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಿದ ಎಲ್ಲ ಕಾರ್ಮಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವ ಮೂಲಕ ಕೋವಿಡ್ ರೋಗದ ಲಕ್ಷಣಗಳು ಕಾಣದ ಪರಿಣಾಮ ಕಂದಾಯ ಅಧಿಕಾರಿ ಮಹ್ಮದ್‌ ಸುಬಾನ್‌, ಪುರಸಭೆ ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ ಸಮ್ಮುಖದಲ್ಲಿ ಕ್ವಾರಂಟೈನ್‌ದಿಂದ ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next