Advertisement

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

12:51 PM Sep 29, 2023 | Team Udayavani |

ಶಿರಸಿ: ಸಂಸದ ಅನಂತಕುಮಾರ ಹೆಗಡೆ ಅವರೇ ನಮ್ಮ ಉತ್ತರ ಕನ್ನಡದ ಅಭ್ಯರ್ಥಿ, ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಏಕಶಿಲೆಯಂತೆ ಬಿಜೆಪಿ ಕೆಲಸ ಮಾಡಲಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಸ್ಪಷ್ಟಪಡಿಸಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅವರು ಅನಂತಕುಮಾರ ಹೆಗಡೆ ಅವರು ಹಾಲಿ ಲೋಕಸಭೆ ಸದಸ್ಯರು. ಅವರೇ ಅಭ್ಯರ್ಥಿಗಳು. ಕೇಂದ್ರ ಸರಕಾರದ ಸಾಧನೆ ಹೆಮ್ಮೆಯಿಂದ ಹೇಳಿ ಮತ ಕೇಳುತ್ತೇವೆ. ಮೋದಿ ಅವರನ್ನು ಬೆಂಬಲಿಸಿ ಹಲವರು ಆಕಾಂಕ್ಷಿತರಾಗಿದ್ದಾರೆ. ಪಕ್ಷದ ವರಿಷ್ಠರು ಯಾರನ್ನು‌ ಅಭ್ಯರ್ಥಿ ಘೋಷಿಸುತ್ತಾರೆಯೋ ಅವರ ಗೆಲುವಿಗಾಗಿ ತೀರ್ಮಾನ ಕೆಲಸ ಮಾಡುತ್ತೇವೆ.

ಬಿಜೆಪಿ ಒಳಗೇ ಅನೇಕ ಗೊಂದಲ ಮೂಡಿಸಲು‌ ಕಾಂಗ್ರೆಸ್‌ ಪ್ರಯತ್ನ ಮಾಡುತ್ತಿದೆ. ಅದು ಯಶಸ್ಸಾಗುವದಿಲ್ಲ ಎಂದೂ ಹೇಳಿದರು.

ಇದನ್ನೂ ಓದಿ: Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next