Advertisement

ವಿಜಯಪುರ:ರೈಲು ಚಾಲಕನ ಸಮಯಪ್ರಜ್ಞೆಯಿಂದ ತ್ಪಪಿದ ಭಾರೀ ಅನಾಹುತ 

11:13 AM Mar 12, 2017 | Team Udayavani |

ವಿಜಯಪುರ: ರೈಲು ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಷಾತ್‌ ಭಾನುವಾರ ನಡೆಯಬೇಕಾಗಿದ್ದ ರೈಲು ದುರಂತವೊಂದು ತಪ್ಪಿ ಹೋಗಿದೆ. 

Advertisement

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಪ್ಯಾಸೆಂಜರ್‌ ರೈಲು ಸಂಚರಿಸುತ್ತಿದ್ದ  ವೇಳೆ ಅಲಿಯಾಬಾದ್‌ ಬಳಿ ಹಳಿಯಲ್ಲಿ ಬಿರುಕು ಬಂದಿರುವುದು ಗಮನಕ್ಕೆ ಬಂದು ಚಾಲಕ  ರೈಲನ್ನು  ನಿಲ್ಲಿಸಿ ಅವಘಡವನ್ನು ತಪ್ಪಿಸಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಚಾಲಕನ ಸಮಯಪ್ರಜ್ಞೆಗೆ ಧನ್ಯವಾದ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next