Advertisement
ಖಚಿತ ಮಾಹಿತಿ ಆಧರಿಸಿ ಕೂಡಗಿ ಠಾಣೆ ಪೊಲೀಸರು ದಾಳಿ ನಡೆಸಿದಾಗ ಸಿಕಂದರಸಾಬ್ ರಾಜೇಸಾಬ್ ಬೇಪಾರಿ ಎಂಬ ಆರೋಪಿ ತನ್ನ ಕಸಾಯಿಖಾನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದದ್ದು ಬಯಲಿಗೆ ಬಂದಿದೆ.
Related Articles
Advertisement
ಇದನ್ನೂ ಓದಿ:ಗ್ರಾಹಕರ ಬರ್ಗರನ್ನೇ ಸ್ವಾಹಾ ಮಾಡಿದ ಡೆಲಿವರಿ ಬಾಯ್!
ಕೂಡಗಿ ಠಾಣೆ ಪಿಎಸ್ಐ ರೇಣುಕಾ ಜಕನೂರ, ವಿಶ್ವ ಹಿಂದೂ ಪರಿಷತ ಜಿಲ್ಲಾ ಸಂಚಾಲಕ ತಮ್ಮಣ್ಣ ಬಡಿಗೇರ, ಗೋರಕ್ಷಾ ಪ್ರಮುಖ ವಿರೇಶ ಹಿರೇಮಠ. ವಿಎಚ್ಪಿ ಧರ್ಮ ಪ್ರಸಸಾರಕ ಅಪ್ಪು ಚವ್ಹಾಣ. ರಾಹುಲ್ ಜಗತಾಪ ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡು ಸಹಕರಿಸಿದತು. ಈ ಕುರಿತು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.