Advertisement
ಲಲಿತಾ ಪಂಚಮಿ ದಿನದಂದು ಲಲಿತ ಸಹಸ್ರನಾ ಮವೂ ಸಾಮೂಹಿಕವಾಗಿ ಪಠಿಸಿ ದೇವರಿಗೆ ಕುಂಕುಮಾರ್ಚನೆ ಮಾಡಲಾಯಿತು. ಅನಂತರ ಮಹಿಳಾ ವಿಭಾಗದವರಿಂದ ಭಜನ ಕಾರ್ಯಕ್ರಮ ನಡೆಯಿತು. ವೆಂಕಟರಮಣ ಮತ್ತು ಮಂದಿರದ ಲಕ್ಷ್ಮೀ ದೇವಿಗೆ ಹಾಗೂ ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ಅನಂತರ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
Advertisement
ವಸಾಯಿರೋಡ್ ಜಿಎಸ್ಬಿ ಬಾಲಾಜಿ ಮಂದಿರ: ಲಲಿತ ಸಹಸ್ರನಾಮ
11:50 AM Oct 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.