Advertisement

80 ಬಡಗಬೆಟ್ಟು ಶಾಲೆ ವನಮಹೋತ್ಸವ ಆಚರಣೆ

04:03 PM Jul 08, 2018 | Harsha Rao |

ಮಣಿಪಾಲ: ಸ.ಹಿ.ಪ್ರಾ. ಶಾಲೆ, 80 ಬಡಗಬೆಟ್ಟು, ಉಡುಪಿ ವಲಯ ಇಲ್ಲಿ ಅರಣ್ಯ ಇಲಾಖೆ ಮತ್ತು ಬಡಗಬೆಟ್ಟು ಗ್ರಾ.ಪಂ. ಸಹಕಾರದಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 50 ವಿವಿಧ ಬಗೆಯ ಉತ್ತಮ ತಳಿಯ ಗಿಡಗಳನ್ನು ನೆಡಲಾಯಿತು. 

Advertisement

ಈ ಸಂದರ್ಭ 80 ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷೆ  ಮಾಲತಿ ನಾಯ್ಕ, ಸದಸ್ಯೆ ಸುಕನ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಆಚಾರ್ಯ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಿತ್ರದಾಸ ಶೆಟ್ಟಿ, ಉಪ ವಲಯ ಅರಣಾಧಿಕಾರಿ ದಯಾನಂದ, ಶಾಲಾ ಮುಖ್ಯ ಶಿಕ್ಷಕ ಕೆ. ಸುರೇಶ, ಅರಣ್ಯ ರಕ್ಷಕರಾದ ಕೇಶವ ಪೂಜಾರಿ, ಪರಶುರಾಮ, ಶಿಕ್ಷಕ ವೃಂದದವರು, ಹೆತ್ತವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next