Advertisement
ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿರುವ ಮಂಡಳಿ ಪದಾಧಿಕಾರಿಗಳು, ಅವರ ಅಗಲಿಕೆಯಿಂದಾಗಿರುವ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ಹಾಗೂ ಬಂಧು-ಮಿತ್ರರಿಗೆ ಕರುಣಿಸಲೆಂದು’ ಚಿತ್ರೋದ್ಯಮ ಪರವಾಗಿ ಅಧ್ಯಕ್ಷರಾದ ಚಿನ್ನೇಗೌಡ ಪ್ರಾರ್ಥಿಸಿದ್ದಾರೆ.
Advertisement
ವಾಜಪೇಯಿ ನಿಧನ; ಫಿಲ್ಮ್ ಚೇಂಬರ್ ಸಂತಾಪ
12:22 PM Aug 18, 2018 | |
Advertisement
Udayavani is now on Telegram. Click here to join our channel and stay updated with the latest news.