Advertisement

ಕಷ್ಟ ಕಾರ್ಪಣ್ಯ ನಿರ್ವಹಣೆಗೆ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ದೈವಸ್ಥಾನಕ್ಕೆ ಮೊರೆ ಹೋದ ಮುಸ್ಲಿಂ ಕುಟುಂಬ

08:25 AM Dec 18, 2022 | Team Udayavani |

ಕುಂದಾಪುರ: ತಾಲೂಕಿನ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ಸಪರಿವಾರ ದೈವಸ್ಥಾನದಲ್ಲಿ ಮುಸ್ಲಿಂ ಕುಟುಂಬದ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸು ಎಂದು ಮೊರೆ ಹೋಗಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಕುಂದಾಪುರ ಮೂಲದ ಮುಸ್ಲಿಂ ಕುಟುಂಬವೊಂದು ತನ್ನ ಕಷ್ಟಗಳನ್ನು ಹೇಳಿಕೊಂಡು ಈ ದೇವಸ್ಥಾನಕ್ಕೆ ಬಂದಾಗ ದೇವರ ಮುಖೇನ ಅವರ ಕಷ್ಟಗಳು ಬಗೆ ಹರಿದು ತಿಂಗಳ ಪೂಜೆ ಕೊಟ್ಟು ಹರಕೆ ತೀರಿಸಿ ಹೋಗಿದ್ದರು.

ಇದೀಗ ದೂರದ ಉತ್ತರ ಕನ್ನಡ ಮೂಲದ ಮುಸ್ಲಿಂ ಕುಟುಂಬವೊಂದು ತಮ್ಮ ಕಷ್ಟಗಳನ್ನು ಹೋಗಲಾಡಿಸಲು ಮಲ್ಯಾಡಿ ಮಹಾದೇವಿಯಲ್ಲಿ ಮೊರೆ ಇಟ್ಟು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next