Advertisement
ಸಾಕ್ಷಿ ನಾಶ ಮತ್ತು ಸಂಚು ಹೂಡಿದ ಆರೋಪದಲ್ಲಿ ಟಿ.ಕೆ. ಹರಿದಾಸ್, ಇ.ಕೆ. ಸಬು ಮತ್ತು ಅಜಿತ್ ಕುಮಾರ್ಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಹರಿದಾಸ್ ಸದ್ಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಮಟ್ಟದ ಅಧಿಕಾರಿಯಾಗಿದ್ದು, ಇತರ ಇಬ್ಬರು ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಕೆ.ವಿ. ಸೋಮನ್ ವಿಚಾರಣೆ ವೇಳೆ ಸಾವನ್ನಪ್ಪಿದ್ದು, ವಿ.ಪಿ.ಮೋಹನನ್ ವಿರುದ್ಧದ ಆರೋಪ ಸಾಬೀತಾಗಿಲ್ಲ. ಎಲ್ಲ ಆರೋಪಿಗಳಿಗೆ ಕೋರ್ಟ್ 5 ಸಾವಿರ ರೂ. ದಂಡವನ್ನೂ ವಿಧಿಸಿದೆ. ಈ ಪ್ರಕರಣ 2005ರಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. Advertisement
ಪೊಲೀಸರಿಗೇ ಮರಣ ದಂಡನೆ !
06:00 AM Jul 26, 2018 | |
Advertisement
Udayavani is now on Telegram. Click here to join our channel and stay updated with the latest news.