Advertisement
ಸಭೆಯಲ್ಲಿ ಭಾಗಿಯಾಗಿದ್ದ ಎಸ್ಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯತ್ತ ನುಗ್ಗಲು ಮುಂದಾಗಿದ್ದಾರೆ. ರಾಹುಲ್ ಮತ್ತು ಅಖಿಲೇಶ್ ಮನವಿ ಮಾಡಿ ದರೂ ಲೆಕ್ಕಿಸದೇ ಬ್ಯಾರಿಕೇಡ್ಗಳನ್ನು ಮುರಿದು ಲಗ್ಗೆ ಇಡಲು ಪ್ರಾರಂಭಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಭದ್ರತಾ ಲೋಪ ಆಗುವುದನ್ನು ತಪ್ಪಿಸ ಲು ರಾಹುಲ್, ಅಖಿಲೇಶ್ ಅಲ್ಲಿಂದ ಹೊರಟಿ ದ್ದಾರೆ. ಈ ವಿಡಿಯೋ ಜಾಲತಾಣದಲ್ಲೂ ವೈರಲ್ ಆಗಿದೆ. Advertisement
UP ರ್ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್, ಅಖಿಲೇಶ್ ವಾಪಸ್!
12:48 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.