Advertisement
ಘಟನೆಯಲ್ಲಿ ಗಾಯಗೊಂಡವರು ಬೈಕ್ ಸವಾರ ಹರೀಶ್ ಹಾಗೂ ಲಾರಿ ಚಾಲಕ ಕುಮಟದ ಮಹೇಶ್ ಗೌಡ ಎಂದು ತಿಳಿದು ಬಂದಿದೆ. ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಮತ್ತೊಂದು ಲಾರಿಯು ಬಳಿಕ ರಸ್ತೆ ಬದಿಯ ದೀಪದ ಕಂಬಕ್ಕೆ ಢಿಕ್ಕಿಯಾಯಿತು. ಸ್ವಲ್ಪ ಸಮಯ ಟ್ರಾಫಿಕ್ ಜಾಂ ಆಯಿತು.
ಪುತ್ತೂರು: ಕೇರಳ ಗಡಿಯ ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಅಕ್ರಮ ಗೋ ಸಾಗಾಟವನ್ನು ಹಿಂದೂ ಕಾರ್ಯಕರ್ತರು ತಡೆದು ಜಾನುವಾರು ಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಅಪೆ ವಾಹನದಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆ ಹಿಡಿದರು.