Advertisement
ಗ್ರಾಮದ ಫಿಲ್ಟರ್ ಆಪರೇಟರ್ ಭರಮಗೌಡ ಮಾಲಿಪಾಟೀಲ ಕಳೆದ ಒಂದು ವರ್ಷದಿಂದ ಶುದ್ದ ನೀರು ಘಟಕದ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ದಲಿತ ಸಮುದಾಯಕ್ಕೆ ನೀರು ತೆಗೆದುಕೊಳ್ಳಲು ಬರಬೇಡಿ, ಬಂದರೆ ಮೈಲಿಗೆ ಆಗುತ್ತದೆ ಎಂದು ಜಾತೀಯವಾಗಿ ತುಚ್ಚ ಭಾವನೆಯಿಂದ ನಿಂದಿಸುತ್ತಿದ್ದಾನೆ. ದಲಿತ ಸಮುದಾಯದ ಮಹಿಳೆಯರು, ಹಿರಿಯರಿಗೂ ಅಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.
Advertisement
ಅಸ್ಪೃಶ್ಯತೆ ಕಾರಣದಿಂದ ದೇವಸ್ಥಾನ ಪ್ರವೇಶ ನಿರ್ಬಂಧ; ಫಿಲ್ಟರ್ ಆಪರೇಟರ್ ವಿರುದ್ಧ ಆಕ್ರೋಶ
11:33 AM Dec 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.