Advertisement
ಪಕ್ಷದ ಕೆಲವಾರು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉಮಾಭಾರತಿಯವರನ್ನು ಭೇಟಿ ಮಾಡಿದ ಠಾಕೂರ್, ಕೆಲವು ಕಾಲ ಮಾತುಕತೆ ನಡೆಸಿದರು. ಅನಂತರ, ಉಮಾ ಭಾರತಿ ನಿವಾಸದಿಂದ ಹೊರಬಂದ ಅವರು, ತಾವು ಆಗಮಿಸಿದ್ದ ಎಸ್ಯುವಿ ವಾಹನದಲ್ಲಿ ಕುಳಿತ ಕೂಡಲೇ ಅಳಲಾರಂಭಿಸಿದರು. ಕಾರಿನ ಪಕ್ಕದಲ್ಲೇ ಇದ್ದ ಉಮಾಭಾರತಿ, ಪ್ರಜ್ಞಾ ಅವರ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳಿದರು. ಜತೆಗೆ, ಸಾಧ್ವಿ ಪ್ರಜ್ಞಾ ಅವರ ಗೆಲುವು ನಿಶ್ಚಿತ ಎಂದೂ ಉಮಾ ಹೇಳಿದ್ದಾರೆ. Advertisement
ಪ್ರಜ್ಞಾ ಕಣ್ಣೀರು ಒರೆಸಿದ ಉಮಾ
02:14 AM Apr 30, 2019 | Sriram |
Advertisement
Udayavani is now on Telegram. Click here to join our channel and stay updated with the latest news.