Advertisement

ಉಜಿರೆ: ಯಕ್ಷ ನಾಟಕ ಪ್ರದರ್ಶನ

03:30 AM Jul 11, 2017 | Team Udayavani |

ಬೆಳ್ತಂಗಡಿ: ಸಮೂಹ ಉಜಿರೆ ಇದರ ಆಶ್ರಯದಲ್ಲಿ ಉಜಿರೆ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಯಕ್ಷ ಸಂಗಾತಿ ಮಂಗಳೂರು ಅವರು ಶಶಿರಾಜ್‌ ಕಾವೂರು ನಿರ್ದೇಶನದಲ್ಲಿ ಪ್ರಜ್ಞಾ ಮತ್ತಿಹಳ್ಳಿ ರಚಿಸಿದ ಯಕ್ಷ ನಾಟಕ “ಕೇಳೇ ಸಖೀ ಚಂದ್ರಮುಖೀ’ ಪ್ರದರ್ಶಿಸಲ್ಪಟ್ಟಿತು.

Advertisement

ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಡಾ| ಬಿ. ಯಶೋವರ್ಮ, ಡಾ| ಕೆ. ಎಸ್‌. ಮೋಹನ ನಾರಾಯಣ, ಡಾ| ಪ್ರಶಾಂತ್‌ ಶೆಟ್ಟಿ, ಪ್ರೊ| ಟಿ. ಕೃಷ್ಣಮೂರ್ತಿ, ಭುಜಬಲಿ ಧರ್ಮಸ್ಥಳ, ಸಮೂಹದ ಸದಸ್ಯರು, ಉಜಿರೆಯ ನಾಗರಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮೂಹದ ಅಧ್ಯಕ್ಷ ಡಾ| ಬಿ. ಎ. ಕುಮಾರ ಹೆಗ್ಡೆ ಸ್ವಾಗತಿಸಿ, ವಂದಿಸಿದರು. ಡಾ| ಶ್ರೀನಾಥ್‌ ಎಂ.ಪಿ. ತಂಡಕ್ಕೆ ಸ್ಮರಣಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next