Advertisement

Udupi ಸ್ಕೂಟರ್‌ ಢಿಕ್ಕಿ: ಪಾದಚಾರಿಗೆ ಗಾಯ

12:08 AM Sep 27, 2023 | Team Udayavani |

ಉಡುಪಿ: ಸ್ಕೂಟರ್‌ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ.

Advertisement

ಉಡುಪಿಯ ನರಸಿಂಹ ರಾವ್‌ ಅವರು ಅಂಬಾಗಿಲು -ಕಲ್ಸಂಕ ರಸ್ತೆಯನ್ನು ದಾಟಿ ಬದಿಯಲ್ಲಿದ್ದ ವೇಳೆ ಅತೀವೇಗದಿಂದ ಬಂದ ಸ್ಕೂಟರ್‌ ಸವಾರ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಇವರ ಎಡಕಾಲು ಮೂಳೆ ಮುರಿತದ ಗಾಯವಾಗಿದೆ. ಸ್ಕೂಟರ್‌ ಸವಾರ ಪರಾರಿಯಾಗಿದ್ದಾನೆ.

ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next