Advertisement
ಬೆಂಗಳೂರು ಮೂಲದ ತಿರುಮಲ ಗೌಡ ಅವರು ಕುಟುಂಬ ಸಮೇತರಾಗಿ ಉಡುಪಿಗೆ ತೀರ್ಥಯಾತ್ರೆಗೆ ಆಗಮಿಸಿದ್ದು, ರವಿವಾರ ಮುಂಜಾನೆ 3 ಗಂಟೆಗೆ ಬೆಂಗಳೂರು ತೆರಳುವ ಸಲುವಾಗಿ ಲಾಡ್ಜ್ ಮುಂಭಾದಲ್ಲಿ ಕಾರು ನಿಲ್ಲಿಸಿ ಲಾಡ್ಜ್ನಲ್ಲಿ ತಂಗಿದ್ದರು. ಅವೇಳೆ ಸಿಟಿ ಬಸ್ ನಿಲ್ದಾಣದಿಂದ ಕರಾವಳಿ ಭಾಗಕ್ಕೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಬಂದು ತಿರುಮಲ ಗೌಡ ಅವರ ನಿಂತಿದ್ದ ಕಾರಿನ ಎಡಬದಿಗೆ ಗುದ್ದಿದೆ.
Advertisement
ಉಡುಪಿ: ನಿಂತಿದ್ದ ಕಾರಿಗೆ ಮತ್ತೂಂದು ಕಾರು ಢಿಕ್ಕಿ
09:34 AM Oct 23, 2017 | |
Advertisement
Udayavani is now on Telegram. Click here to join our channel and stay updated with the latest news.