Advertisement

ರಾಯಚೂರು: ಸ್ನೇಹಿತರೊಂದಿಗೆ ಈಜಲು ಹೋದ ಇಬ್ಬರು ನೀರುಪಾಲು; ಹಬ್ಬದಂದೇ ನಡೆಯಿತು ದುರಂತ

04:07 PM Apr 03, 2022 | Team Udayavani |

ಹಟ್ಟಿ: ಗುರುಗುಂಟಾ ಸಮೀಪದ ಟಣಮನಕಲ್ ಗ್ರಾಮದ ಹತ್ತಿರ ಕೃಷ್ಣಾನದಿ ತೀರದಲ್ಲಿ ಈಜಾಡಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಯುಗಾದಿ ದಿನದಂದು ನಡೆದಿದೆ.

Advertisement

ಹಟ್ಟಿ ಪಟ್ಟಣದ  5 ಜನರಲ್ಲಿ ಇಬ್ಬರು ನೀರುಪಾಲಾಗಿದ್ದಾರೆ. ಸಂತೋಷ್ ಎನ್ನುವ ಯುವಕನ ಶವ ಪತ್ತೆಯಾಗಿದ್ದು, ಅನೀಲ್ ಕುಮಾರ್ ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಶನಿವಾರ ಘಟನೆ ನಡೆದಿದ್ದು, ರವಿವಾರದವರೆಗೂ ಶೋಧ ಕಾರ್ಯ ಮುಣಮದುವರಿದಿದೆ.

ಈ ಕುರಿತು ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next