Advertisement

ದ್ವಿಚಕ್ರ ವಾಹನಗಳ ಢಿಕ್ಕಿ: ಸಾವು

11:58 PM Apr 28, 2023 | Team Udayavani |

ಕಾರ್ಕಳ: ಕಾರ್ಕಳ- ಉಡುಪಿ ರಾಜ್ಯ ಹೆದ್ಧಾರಿಯ ಬೈಲೂರು ಕೆಳಗಿನ ಪೇಟೆಯ ಪ್ರೌಢಶಾಲಾ ಮುಂಭಾಗ ದ್ವಿಚಕ್ರ ವಾಹನಗಳೆರಡರ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಇತರ ಮೂರು ಮಂದಿ ಗಾಯಗೊಂಡಿದ್ದಾರೆ. ಯರ್ಲಪ್ಪಾಡಿ ಕಾಂತರಗೋಳಿ ನಿವಾಸಿ ರಮೇಶ ಆಚಾರ್ಯ ಮೃತಪಟ್ಟವರು.

Advertisement

ಮೃತರ ಪತ್ನಿ ಶಕುಂತಲಾ ಆಚಾರ್ಯ ಹಾಗೂ ಇನ್ನೊಂದು ಬೈಕಿನ ಸವಾರ, ಸಹಸವಾರರಾದ ಜಾರ್ಕಳ ನಿವಾಸಿಗಳಾದ ಸುಧೀರ್‌ ಹಾಗೂ ಡೇವಿಡ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next