Advertisement

ಪಾಕಿಸ್ಥಾನ : ಸಿಖ್ ಸಮುದಾಯದ ವ್ಯಾಪಾರಿಗಳಿಬ್ಬರ ಬರ್ಬರ ಹತ್ಯೆ

01:04 PM May 15, 2022 | Team Udayavani |

ಪೇಶಾವರ: ಪಾಕಿಸ್ಥಾನದ ಪೇಶಾವರದಲ್ಲಿ ಅಲ್ಪಸಂಖ್ಯಾತ ಇಬ್ಬರು ಸಿಖ್ ಸಮುದಾಯದ ವ್ಯಾಪಾರಿಗಳನ್ನು ಭಾನುವಾರ ಗುಂಡಿಕ್ಕಿ ಹತ್ಯೆಗೈಯಲಾಗಿದೆ.

Advertisement

ಸಿಖ್ ಸಮುದಾಯದ ಕುಲ್ಜೀತ್ ಸಿಂಗ್ ಮತ್ತು ರಂಜೀತ್ ಸಿಂಗ್ ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಹತ್ಯೆಗೀಡಾಗಿದ್ದು, ಇಬ್ಬರೂ ತಮ್ಮ ಅಂಗಡಿಯಲ್ಲಿ ಕುಳಿತಿದ್ದಾಗ ಬಂದೂಕುಧಾರಿಗಳು ಬಂದು ಅವರ ದೇಹಕ್ಕೆ ಗುಂಡುಗಳನ್ನು ಹಾರಿಸಿದರು ಎಂದು ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಂತ ಭೀಕರ ದಾಳಿಗಳು ನಡೆಯುತ್ತಿದ್ದು, ತೀವ್ರ ಕಳವಳ ವ್ಯಕತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next