Advertisement

ಉತ್ತರ ಪ್ರದೇಶದ ಗೋಮತಿ ನದಿಯಲ್ಲಿ ಮುಳುಗಿ ಇಬ್ಬರ ಸಾವು

12:21 PM May 09, 2017 | Team Udayavani |

ಜಾನ್‌ಪುರ, ಉತ್ತರ ಪ್ರದೇಶ : ಇಲ್ಲಿನ ಚಾಂದ್‌ವಾಕ್‌ ಪ್ರದೇಶದಲ್ಲಿ ಗೋಮತಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತರನ್ನು ಮಾನಸ್‌ ವಿಕ್ರಮ್‌ ಸಿಂಗ್‌ (18) ಹಾಗೂ ಅಭಿಷೇಕ್‌ ಸಿಂಗ್‌ (15) ಎಂದು ಗುರುತಿಸಲಾಗಿದೆ. 

ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಮೇಲೆತ್ತಲಾಗಿದೆ; ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next