Advertisement

ಜ್ವರದಿಂದ ಇಬ್ಬರ ಸಾವು

02:17 PM Jul 03, 2019 | Vishnu Das |

ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ.

Advertisement

ಪೈವಳಿಕೆ ಜೋಡುಕಲ್ಲು ನಿವಾಸಿ ರಮೇಶ್‌ ಶೆಟ್ಟಿ (44) ಮತ್ತು ಪಾಲಕುನ್ನು ನಿವಾಸಿ ದೇವಾನಂದ (5) ಸಾವಿಗೀಡಾದರು.

ರಮೇಶ್‌ ಶೆಟ್ಟಿ ಕಲ್ಲಿಕೋಟೆಯ ಹೊಟೇಲಿನಲ್ಲಿ 4 ದಿನ ಕೆಲಸ ಮಾಡಿದ್ದು, ಆಗ ಜ್ವರ ಬಾಧಿಸಿತ್ತು. ಊರಿಗೆ ಬಂದು ಉಪ್ಪಳದ ಖಾಸಗಿ ಆಸ್ಪತ್ರೆ, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರೂ ವಾಸಿಯಾಗದೆ ಸಾವಿಗೀಡಾದರು.

Advertisement

Udayavani is now on Telegram. Click here to join our channel and stay updated with the latest news.

Next