Advertisement

ಉತ್ತರ ಪ್ರದೇಶ: ಬೈಕಿಗೆ ಬಸ್ಸು ಢಿಕ್ಕಿ; ಇಬ್ಬರು ಮಕ್ಕಳ ದಾರುಣ ಸಾವು

05:51 AM Feb 04, 2019 | udayavani editorial |

ಮುಜಫ‌ರನಗರ : ಬಸ್ಸೊಂದು ಮೋಟಾರ್‌ ಸೈಕಲ್‌ಗೆ ಢಿಕ್ಕಿ ಹೊಡೆದ ಅವಘಡದಲ್ಲಿ ಮಕ್ಕಳಿಬ್ಬರು ಮೃತಪಟ್ಟು ಅವರ ಹೆತ್ತವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಸೋಹನ್‌ (4) ಮತ್ತು ಛೋಟಿ (15) ಮೃತ ಪಟ್ಟ ಮಕ್ಕಳು; ಇವರ ತಂದೆ ಸೋಹನ್‌ ಕಶ್ಯಪ್‌ ಮತ್ತು ತಾಯಿ ಕೋಮಲ್‌ ಗಾಯಗೊಂಡವರು. 

ಈ ಭೀಕರ ಅವಘಡ ನಿನ್ನೆ ಭಾನುವಾರ ಸಂಜೆ ಬುಹಾನಾ – ಖಾಂಡ್ಲಾ ರಸ್ತೆಯಲ್ಲಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next