Advertisement
ಪ್ರತಿಭಟನಾಕಾರರು ಚೆನ್ನೈ ತಂಡದ ಹಳದಿ ಜರ್ಸಿಯನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಮಿಳು ಪರ ಬಣಗಳಾದ ತಮಿಂಝಂಗ ವಾಜ್ವರಿಮಯ್ ಕಾಟಿj ಮತ್ತು ಹೊಸದಾಗಿ ಸ್ಥಾಪಿಸಲಾದ ತಮಿಳು ನಿರ್ದೇಶಕ ಪಡೆ ಐಪಿಎಲ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿವೆ. ಕಾವೇರಿ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಯ ಗಮನವನ್ನು ತಪ್ಪಿಸಲು ಐಪಿಎಲ್ ಅನ್ನು ಸಂಘಟಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Advertisement
ಐಪಿಎಲ್ ವಿರೋಧಿ ಪ್ರತಿಭಟನೆ ಇಬ್ಬರ ಬಂಧನ
07:00 AM Apr 11, 2018 | |
Advertisement
Udayavani is now on Telegram. Click here to join our channel and stay updated with the latest news.