Advertisement

TTD ಪ್ರಸಾದ: ಉದ್ಯಮಿಗಳಿಂದ 3.7 ಕೋಟಿ ರೂ. ದೇಣಿಗೆ

12:12 AM Aug 30, 2024 | Team Udayavani |

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಿತ್ಯ ಭಕ್ತರಿಗೆ ನೀಡಲಾಗುವ ಅನ್ನಪ್ರಸಾದಕ್ಕೆ ಹೈದರಾಬಾದ್‌ ಮೂಲದ ನಾಲ್ವರು ಭಕ್ತರು 3.7 ಕೋಟಿ ರೂ. ದೇಣಿಗೆ ನೀಡಿದ್ದಾರೆ. ನಿತ್ಯ ಅನ್ನ ದಾಸೋಹ ನಡೆಸುವ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್‌ ಗೆ ಪಿ.ವೆಂಕೇಶ್ವರಲು, ರಾಜಮೌಳಿ, ಪ್ರಸಾದ್‌ ರಾವ್‌ ಹಾಗೂ ಲಕ್ಷ್ಮೀ ಕುಮಾರಿ ಎಂಬ ಉದ್ಯಮಿಗಳು 3.7 ಕೋಟಿ ರೂ.ನ ಚೆಕ್‌ ನೀಡಿದ್ದಾರೆ ಎಂದು ಟಿಟಿಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next